ವಿದ್ಯಾರ್ಥಿಯ ಯಶಸ್ಸು ಅವಶ್ಯಕವಾಗಿ ನಾಲ್ಕುಸೂತ್ರಗಳನ್ನು ಒಳಗೊಂಡಿರುತ್ತದೆ, ನೀವು ಪ್ರೀತಿಸುವವೃತ್ತಿ ಜೀವನ ನಿಮ್ಮಆಯ್ಕೆಯಾಗಿರಲಿ, ನಿಮ್ಮ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ ಹಾಗೂ ಸದಾ ವಿಜೇತರಲ್ಲಿ ಒಬ್ಬರಾಗಿರಲು ಹಾತೊರೆಯುತ್ತಿರಿ.
ಆತ್ಮೀಯವಿದ್ಯಾರ್ಥಿಗಳೇ,
ಶ್ರೀ ಕೆ.ವಿ. ಮತ್ತು ಪಂಚಗಿರಿದತ್ತಿಯು 1978 ರಲ್ಲಿ ಮಾಜಿ ಶಾಸಕರಾದ ಶ್ರೀ ಸಿ.ವಿ. ವೆಂಕಟಾರಾಯಪ್ಪ ರವರಿಂದ ಸ್ಥಾಪಿಸಲ್ಪಟ್ಟಿದ್ದು, ಅವರ ತಂದೆ ಕರ್ನ ಕಂಟಿ ವೆಂಕಟಪತೆಪ್ಪನವರ ನೆನಪಿಗಾಗಿ. ಈ ಎರಡೂ ದತ್ತಿಗಳ ಆಶ್ರಯದಲ್ಲಿ ವಿದ್ಯಾ ಸಂಸ್ಥೆಗಳಾದ ಶ್ರೀ ಕೆ.ವಿ.ಶಿಕ್ಷಣ ಮಹಾವಿದ್ಯಾಲಯ, ಕೆ.ವಿ. ಟಿಪಾಲಿಟೆಕ್ನಿಕ್ (ಅನುದಾನಿತ), ಶ್ರೀ ಕೆ.ವಿ. ಕಾಲೇಜ್ ಆಫ್ಫಾರ್ಮಸಿ, ಸರ್ ಎಮ್. ವಿ .ಇಂಡಸ್ಟ್ರಿಯಲ್ಟ್ರೈನಿಂಗ್ಸೆಂಟರ್, ಶ್ರೀ ಕೆ.ವಿ. ದ್ಯಹಿಕ ಶಿಕ್ಷಣ ಕಾಲೇಜು, ಶ್ರೀ ಕೆ.ವಿ. ICSE ಪಠ್ಯಕ್ರಮದ ಆಂಗ್ಲಶಾಲೆ, ಪಂಚಗಿರಿ ಬೋಧನಾ ಪ್ರೌಢಶಾಲೆ, ಪಂಚಗಿರಿ ಬೋಧನಾಹಿರಿಯ ಪ್ರಾಥಮಿಕ ಶಾಲೆ, ಶ್ರೀ ಕೆ.ವಿ. ಆಂಗ್ಲಶಾಲೆ (ಕೋಟೆ), ಶ್ರೀ ವೆಂಕಟನರಸಮ್ಮಗುರುಕುಲಾಶ್ರಮ, ಶ್ರೀ ಕೆ.ವಿ.ಟಿ. ಬಾಲಕರ ಮತ್ತು ಬಾಲಕಿಯರ ವಸತಿಗೃಹಗಳು, ಶ್ರೀ ಕೆ.ವಿ.ಟಿ. ಎಸ್ಟೇಟ್, ಶ್ರೀ ಪಂಚಗಿರಿ ಪದವಿ ಪೂರ್ವಕಾಲೇಜು, ಶ್ರೀ. ಕೆ.ವಿ. ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಇತ್ಯಾದಿ ವಿದ್ಯಾ ಸಂಸ್ಥೆಗಳು ಸರಿ ಸುಮಾರು 110 ಎಕರೆ ಭೂಪ್ರದೇಶದಲ್ಲಿ ವಿಶಾಲವಾದ ಸೌಂದರ್ಯಯುತವಾದ ಮತ್ತು ಸ್ವಚ್ಚ ಪರಿಸರ ದಿಂದ ಕೂಡಿದ ವಾತಾವರಣದಲ್ಲಿ ಸ್ಥಾಪಿಸಲ್ಪಟ್ಟಿದೆ.
ವಿದ್ಯಾರ್ಥಿಯ ಯಶಸ್ಸು ಅವಶ್ಯಕವಾಗಿ ನಾಲ್ಕುಸೂತ್ರಗಳನ್ನು ಒಳಗೊಂಡಿರುತ್ತದೆ, ನೀವು ಪ್ರೀತಿಸುವವೃತ್ತಿ ಜೀವನ ನಿಮ್ಮ ಆಯ್ಕೆಯಾಗಿರಲಿ, ನಿಮ್ಮ ಅವಕಾಶಗಳನ್ನು ಸದುಪಯೋಗಿಸಿಕೊಳ್ಳಿ ಹಾಗೂ ಸದಾ ವಿಜೇತರಲ್ಲಿ ಒಬ್ಬರಾಗಿರಲು ಹಾತೊರೆಯುತ್ತಿರಿ. ಶಿಕ್ಷಣ ವುಪ್ರಮುಖವಾಗಿ ಪರಿಪೂರ್ಣಜ್ಞಾನ ಮತ್ತು ಜೀವನವನ್ನು ಸರಿಯಾದರೀತಿಯಲ್ಲಿ ಮುನ್ನಡೆ ಸಲುಸಮರ್ಪಕವಾದ ಜ್ಞಾನ ಮತ್ತು ಅರಿವು ಮೂಡಿಸುವುದು. ವ್ಯಕ್ತಿತ್ವ ವಿಕಾಸದಲ್ಲಿ ಸ್ವಯಂಪ್ರೇರಣೆ ಮತ್ತು ಕ್ರಿಯಾತ್ಮಕವಾಗಿರುವಂತಹ ಶಿಕ್ಷಣವನ್ನು ಒದಗಿಸುವ ಮೂಲಕ ಸಮಾಜದ ಸೇವೆಗೆ ಕಂಕಣಬದ್ದರಾಗಿದ್ದೇವೆ ಇದರ ಜೊತೆಗೆ, ನಾವುಮನರಂಜನೆ, ದೈಹಿಕತರಬೇತಿ, ಮಾನಸಿಕ ವಿಕಾಸ ಮತ್ತು ಪರಿಸರಮತ್ತು ಅವರ ವೈಯಕ್ತಿಕ ಜವಾಬ್ದಾರಿಗಳ ಬಗ್ಗೆ ಅರಿವುಮೂಡಿಸುತ್ತಿದೆ. ನಮ್ಮ ಕೆ.ವಿ. ಮತ್ತು ಪಂಚಗಿರಿ ದತ್ತಿ ಸಂಸ್ಥೆಗಳುನಿಶ್ಚಿತವಾದ ಒಟ್ಟಾರೆ ಅಭಿವೃದ್ಧಿಗೆ ಮತ್ತು ಜೀವನದ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತದೆ. ಇಲ್ಲಿ ನೀವು ಕಳೆಯುವ ಸಮಯವು ಅರ್ಥಪೂರ್ಣವಾದ ವಿದ್ಯಾರ್ಜನೆಯೊಂದಿಗೆ ಸಮರ್ಪಕವಾದ ಸವಲತ್ತುಗಳನ್ನೊಳಗೊಂಡಿದ್ದು ಆರಾಮದಾಯಕವಾದ ಉಳಿಯುವಿಕೆಯನ್ನುನಾವುಖಚಿತಪಡಿಸುತ್ತೇವೆ.
ಅಧ್ಯಕ್ಷರು
ಶ್ರೀ ಕೆ.ವಿ. ಮತ್ತು ಪಂಚಗಿರಿದತ್ತಿ
ಚಿಕ್ಕಬಳ್ಳಾಪುರ, ಕರ್ನಾಟಕ ಭಾರತ.