ಶ್ರೀ.ಕೆ.ವೆಂಕಟಪತೆಪ್ಪ ಶಿಕ್ಷಣ ಮಹಾವಿಧ್ಯಾಲಯ

ಶ್ರೀಕೆ.ವಿ.ಮತ್ತುಪಂಚಗಿರಿದತ್ತಿಯು 1978 ರಲ್ಲಿಮಾಜಿ ಶಾಸಕರಾದ ಶ್ರೀಸಿ.ವಿ.ವೆಂಕಟಾರಾಯಪ್ಪ ರವರಿಂದ ಸ್ಥಾಪಿಸಲ್ಪಟ್ಟಿದ್ದು, ಅವರ ತಂದೆ ಕರ್ನಕಂಟಿ ವೆಂಕಟಪತೆಪ್ಪನವರ ನೆನಪಿಗಾಗಿ. ಈ ಎರಡೂ ದತ್ತಿಗಳ ಆಶ್ರಯದಲ್ಲಿ ವಿದ್ಯಾ ಸಂಸ್ಥೆಗಳಾದ ಶ್ರೀಕೆ.ವಿ.ಶಿಕ್ಷಣ ಮಹಾವಿದ್ಯಾಲಯ, ಕೆ.ವಿ.ಟಿಪಾಲಿಟೆಕ್ನಿಕ್ (ಅನುದಾನಿತ), ಶ್ರೀಕೆ.ವಿ.ಕಾಲೇಜ್ಆಫ್ಫಾರ್ಮಸಿ,,ಸರ್ಎಮ್.ವಿ .ಇಂಡಸ್ಟ್ರಿಯಲ್ಟ್ರೈನಿಂಗ್ಸೆಂಟರ್, ಶ್ರೀ ಕೆ.ವಿ.ದೈಹಿಕಶಿಕ್ಷಣಕಾಲೇಜು,ಶ್ರೀಕೆ.ವಿ.ICSE ಪಠ್ಯಕ್ರಮದ ಆಂಗ್ಲಶಾಲೆ, ಪಂಚಗಿರಿಬೋಧನಾ ಪ್ರೌಢಶಾಲೆ, ಪಂಚಗಿರಿ ಬೋಧನಾಹಿರಿಯ ಪ್ರಾಥಮಿಕ ಶಾಲೆ, ಶ್ರೀಕೆ.ವಿ. ಆಂಗ್ಲಶಾಲೆ (ಕೋಟೆ), ಶ್ರೀವೆಂಕಟನರಸಮ್ಮಗುರುಕುಲಾಶ್ರಮ, ಶ್ರೀಕೆ.ವಿ.ಟಿ. ಬಾಲಕರ ಮತ್ತು ಬಾಲಕಿಯರ ವಸತಿಗೃಹಗಳು, ಶ್ರೀಕೆ.ವಿ.ಟಿ.ಎಸ್ಟೇಟ್,ಶ್ರೀಪಂಚಗಿರಿಪದವಿ ಪೂರ್ವಕಾಲೇಜು, ಶ್ರೀ. ಕೆ.ವಿ.ಕನ್ನಡ ಹಿರಿಯ ಪ್ರಾಥಮಿಕ ಶಾಲೆ,ಇತ್ಯಾದಿ ವಿದ್ಯಾ ಸಂಸ್ಥೆಗಳು ಸರಿ ಸುಮಾರು 110 ಎಕರೆ ಭೂಪ್ರದೇಶದಲ್ಲಿ ವಿಶಾಲವಾದಸೌಂದರ್ಯಯುತವಾದ ಮತ್ತು ಸ್ವಚ್ಚ ಪರಿಸರದಿಂದ ಕೂಡಿದ ವಾತಾವರಣದಲ್ಲಿ ಸ್ಥಾಪಿಸಲ್ಪಟ್ಟಿದೆ.

ಶ್ರೀಕೆ.ವೆಂಕಟಪತೆಪ್ಪ ಶಿಕ್ಷಣ ಮಹಾವಿದ್ಯಾಲಯವು 1980 ರಲ್ಲಿ NCTE , ನವದೆಹಲಿಯ ಅನುಮೋದನೆಯೊಂದಿಗೆ ಸ್ಥಾಪಿಸಲಾಯಿತುಮತ್ತು ಇದನ್ನು ಕರ್ನಾಟಕ ಸರ್ಕಾರದ ಮಾನ್ಯತೆಯೊಂದಿಗೆ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸಂಯೋಜನೆಗೊಳಪಟ್ಟಿದೆ.

    ಬೆಂಗಳೂರುವಿಶ್ವ ವಿದ್ಯಾನಿಲಯದಿಂದ ಸಂಯೋಜಿಸಲ್ಪಟ್ಟಿದೆ.
    ಕರ್ನಾಟಕ ಸರ್ಕಾರದಿಂದ ಮಾನ್ಯತೆಯನ್ನು ಪಟೆದಿದೆ.
    NCTE ಯಿಂದ ಅನುಮೋದನೆಯನ್ನು ಪಡೆದಿದೆ.
    ‘A’ ಶ್ರೇಣಿಯೊಂದಿಗೆ ಓಂಂಅ ಮಾನ್ಯತೆಯನ್ನು ಪಡೆದಿದೆ.

    B.Ed.ಪಠ್ಯ ಕ್ರಮವು ಸರ್ಕಾರಿ/ಖಾಸಗಿ ವಲಯದಲ್ಲಿ ಶಾಲಾ ಶಿಕ್ಷಕರಿಗೆ ತರಬೇತಿ ನೀಡುವ ಉದ್ದೇಶವನ್ನು ಹೊಂದಿದ್ದು, ಪಠ್ಯ ಕ್ರಮ ಮತ್ತು ಮೌಲ್ಯ ಮಾಪನ ವ್ಯವಸ್ಥೆಗಳು ವಿಶಿಷ್ಠ ಕಾಲೇಜುಗಳ ಶಿಕ್ಷಣದಲ್ಲಿರುವಂತಯೇ ಅಳವಡಿಸಲಾಗಿದೆ. ಜ್ಞಾನಾತ್ಮಕವಾದ ಮತ್ತು ಬೋಧನಾ ಕೌಶಲ್ಯದ ಅವೃದ್ಧಿಗೆ ಮಹತ್ವ ನೀಡಲಾಗಿದ್ದು, ಪ್ರಾರಂಭಿಕ ಹಂತದಲ್ಲಿ ಭಾಷಾ ಶಾಸ್ತ್ರ, ಸಾಂಸ್ಕೃತಿಕ ಕಲಿಕೆ ಮತ್ತು ವರ್ತನಾ ನಡವಳಿಕೆ ವೈವಿದ್ಯತೆಯ ಗುಣಮಟ್ಟವನ್ನು ಪೂರೈಸಲು ಹಾಗೂ ವಿದ್ಯಾರ್ಥಿಗಳ ಸೈದ್ದಾಂತಿಕ ಮತ್ತು ಪ್ರಸ್ತುತಿ ಜ್ಞಾನವನ್ನು ಸುಧಾರಿಸಲು ವಿವಿಧ ರೀತಿಯ ವಿಚಾರಗೋಷ್ಠಿಗಳನ್ನು ನುರಿತ/ ಹಿರಿಯ ಉಪನ್ಯಾಸಕರಿಂದ ನಿರ್ವಹಿಸಲಾಗುತ್ತದೆ.